ಆದ್ಯೋತ್ ಸುದ್ದಿನಿಧಿ:
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರರು ಬಹುಮುಖ ಪ್ರತಿಭೆಯುಳ್ಳವರಾಗಿದ್ದು ಅವರು ಅತ್ಯುತ್ತಮ ವ್ಯಂಗ್ಯಚಿತ್ರಕಾರರೂ ಹೌದು. ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿದ್ದು, ಕೊರೊನಾ ಸಂದರ್ಭದಲ್ಲಿ ಅವರು ರಚಿಸಿರುವ ಕೆಲವು ವ್ಯಂಗ್ಯಚಿತ್ರಗಳನ್ನು ಆದ್ಯೋತ್ ನ್ಯೂಸ್ ಅಭಿಮಾನದಿಂದ ಪ್ರಕಟಿಸುತ್ತಿದೆ
ನನ್ನ ಕೆಲವು ವ್ಯಂಗ್ಯ ಚಿತ್ರ ಪ್ರಕಟಿಸಿದ್ದೀರಿ.ಓದುಗರಿಗೆ ತಲುಪಿಸುವ ನಿಮ್ಮ ಪ್ರೋತ್ಸಾಹ ಕ್ಕೆ ಕೃತಜ್ಞತೆಗಳು.