ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಆದ್ಯೋತ್ ಸುದ್ದನಿಧಿ:
ಭಾರತೀಯ ಜನತಾಪಕ್ಷದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಂಡಿದ್ದು ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ.
ಈ ಕೆಳಕಂಡ ಪ್ರಮುಖರನ್ನು ಭಾರತೀಯಜನತಾ ಪಾರ್ಟಿ ಉತ್ತರಕನ್ನಡ ಜಿಲ್ಲೆಯ ವಿವಿಧ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ.
ಸಿದ್ದಾಪುರ ತಿಮ್ಮಪ್ಪ ಮಡಿವಾಳ, ಅಧ್ಯಕ್ಷರು ಎಸ್ ಕೆ ಮೇಸ್ತಾ, ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ

ಶಿರಸಿ ನಗರ ಆನಂದ ಸಾಲೇರ, ಅಧ್ಯಕ್ಷರು ಮಹಾಂತೇಶ ಹಾದಿಮನೆ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ರಾಜೀವನಗರ, ಪ್ರಧಾನ ಕಾರ್ಯದರ್ಶಿ



ಶಿರಸಿ ಗ್ರಾಮೀಣ ಉಷಾ ಹೆಗಡೆ, ಅಧ್ಯಕ್ಷರು ಗಣಪತಿಕಬ್ಬಿನಮನೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ


ಭಟ್ಕಳ ಲಕ್ಷ್ಮೀನಾರಾಯಣ ನಾಯ್ಕ, ಅಧ್ಯಕ್ಷರು ಶ್ರೀನಿವಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ ಮಾವಳ್ಳಿ, ಪ್ರಧಾನ ಕಾರ್ಯದರ್ಶಿ

ಹೊನ್ನಾವರ
ಮಂಜುನಾಥನಾಯ್ಕ ಗೇರಸೊಪ್ಪ, ಅಧ್ಯಕ್ಷರು ಗಣಪತಿಗೌಡಚಿತ್ತಾರ, ಪ್ರಧಾನ ಕಾರ್ಯದರ್ಶಿ ಯೋಗೇಶ ಮೇಸ್ತಾ, ಪ್ರಧಾನ ಕಾರ್ಯದರ್ಶಿ

ಕುಮಟಾ
ಜಿ ಐ ಹೆಗಡೆ, ಅಧ್ಯಕ್ಷರು ವಿನಾಯಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಗಣೇಶ ಪಂಡಿತಗೋಕರ್ಣ, ಪ್ರಧಾನ ಕಾರ್ಯದರ್ಶಿ

ಅಂಕೋಲಾ
ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು ಶ್ರೀಧರ ನಾಯ್ಕ ಅಂಕೋಲಾ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಪ್ರಧಾನ ಕಾರ್ಯದರ್ಶಿ

ಕಾರವಾರ ನಗರ
ನಾಗೇಶ ಕುರ್ಡೇಕರ, ಅಧ್ಯಕ್ಷರು ಅಶೋಕ ಗೌಡ, ಪ್ರಧಾನ ಕಾರ್ಯದರ್ಶಿ ದೇವಿದಾಸಕಂತ್ರೇಕರ,ಪ್ರಧಾನ ಕಾರ್ಯದರ್ಶಿ

ಕಾರವಾರಗ್ರಾಮೀಣ
ಸುಭಾಶ ಗುನಗಿ, ಅಧ್ಯಕ್ಷರು ಉದಯ ನಾಯ್ಕ ಅಮದಳ್ಳಿ, ಪ್ರಧಾನ ಕಾರ್ಯದರ್ಶಿ ಸೂರಜ್‌ದೇಸಾಯಿ, ಪ್ರಧಾನ ಕಾರ್ಯದರ್ಶಿ

ಜೊಯಿಡಾ ಶಿವಾಜಿ ಗೋಸಾವಿ, ಅಧ್ಯಕ್ಷರು ಅರುಣಕಮರೇಕರ, ಪ್ರಧಾನ ಕಾರ್ಯದರ್ಶಿ ಮಾದೇವ ವೆಳಿಪ್, ಪ್ರಧಾನ ಕಾರ್ಯದರ್ಶಿ

ದಾಂಡೇಲಿ ಬುದ್ದಿವಂತಗೌಡ ಪಾಟೀಲ, ಅಧ್ಯಕ್ಷರು ಗಿರೀಶಟೋಸೂರು, ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯ್ಕ, ಪ್ರಧಾನ ಕಾರ್ಯದರ್ಶಿ

ಹಳಿಯಾಳ ವಿಠ್ಠಲ ಸಿದ್ದಣ್ಣವರ್, ಅಧ್ಯಕ್ಷರು ವಿ ಎಂ ಪಾಟೀಲ,ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಭ್ಳೆ, ಪ್ರಧಾನ ಕಾರ್ಯದರ್ಶಿ

ಯಲ್ಲಾಪುರ
ಪ್ರಸಾದ ಹೆಗಡೆ, ಅಧ್ಯಕ್ಷರು ರವಿ ಕೈಟಕರ್, ಪ್ರಧಾನ ಕಾರ್ಯದರ್ಶಿ ನಟರಾಜಗೌಡರ್, ಪ್ರಧಾನ ಕಾರ್ಯದರ್ಶಿ

ಮುಂಡಗೋಡ
ಮಂಜುನಾಥ ಪಾಟೀಲ, ಅಧ್ಯಕ್ಷರು ವಿಠ್ಠಲ ಬಾಳಂಬೀಡ, ಪ್ರಧಾನಕಾರ್ಯದರ್ಶಿ ಭರತರಾಜ ಹದಳಗಿ, ಪ್ರಧಾನ ಕಾರ್ಯದರ್ಶಿ

ಭಾರತೀಯ ಜನತಾ ಪಾರ್ಟಿ ಉತ್ತರಕನ್ನಡ’ಜಿಲ್ಲಾ ವಿಶೇಷಆಹ್ವಾನಿತರನ್ನಾಗಿನಿಯುಕ್ತಿ ಮಾಡಲಾಗಿದೆ
ರವಿ ನಾಯ್ಕ ಜಾಲಿ ಹೊನ್ನಾವರ ದೀಪಕ ನಾಯ್ಕ ಮಂಕಿ ರಾಜೇಶ ಭಂಡಾರಿ ಶಿವಾನಂದ ಹೆಗಡೆ ಜಿ ಜಿ ಶಂಕರ ಕುಮಟಾ ಹೇಮಂತಕುಮಾರಗಾAವ್ಕರ ಅಶೋಕ ಪ್ರಭು ನಾಗರಾಜ ನಾಯ್ಕ ತೊರ್ಕೆ ಗಜಾನನ ಪೈ ಅಂಕೋಲಾ ಸಂಜಯ ನಾಯ್ಕ ಕಾರವಾರ ನಾಗರಾಜ ನಾಯಕ (ಅಡ್ವೋಕೇಟ್) ನಯನಾ ನಿಲಾವರ ಜೊಯಿಡಾ ದೀಪಕ್‌ದೇಸಾಯಿ ದಾಂಡೇಲಿ ಸುಧಾಕರರೆಡ್ಡಿ ಶಾರದಾ ಪರಶುರಾಮ ಹಳಿಯಾಳ ಮಂಗೇಶ ದೇಶಪಾಂಡೆ ಅನಿಲ್ ಮುತ್ನಾಳೆ ಯಲ್ಲಾಪುರ ಉಮೇಶ ಭಾಗ್ವತ ಗೋಪಾಲಕೃಷ್ಣಗಾಂವ್ಕರ್ ರಾಮು ನಾಯ್ಕ ಮುಂಡಗೋಡ ತುಕಾರಾಮ ಇಂಗಳೆ ಶಿರಸಿ ರಾಜೇಶ ಶೆಟ್ಟಿ ಸಿದ್ದಾಪುರ ಶಶಿಭೂಷಣ ಹೆಗಡೆ ಗುರುರಾಜ ಶಾನಭಾಗ ನಾಗರಾಜ ನಾಯ್ಕ ಬೇಡ್ಕಣಿ ಕೃಷ್ಣಮೂರ್ತಿ ಮಡಿವಾಳ

About the author

Adyot

Leave a Comment